Log In | Join Now
Home arrow Sahitya Suddi arrow Sahitya suddi arrow Vi Kri Gokaka Smaraka Sthapane Bharavase
Vi Kri Gokaka Smaraka Sthapane Bharavase Print
Written by jayashree   
ಬೆಂಗಳೂರು: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದು ಜ್ಞಾನಪೀಠ ಪ್ರಶಸ್ತಿಯ ಗೌರವ ತಂದು ಕೊಟ್ಟ ವಿ.ಕೃ.ಗೋಕಾಕ್ ಅವರ್ ಸ್ಮರಣೆ ಅಂಗವಾಗಿ ಸ್ಮಾರಕ ಸ್ಥಾಪಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್‌ಕುಮಾರ್ ಭರವಸೆ ನೀಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಡಾ|ವಿ.ಕೃ. ಗೋಕಾಕ್ ಅವರ ಜನ್ಮಶತಮಾನೋತ್ಸವ ಸಮಾರಂಭವನ್ನು ಮುಖ್ಯಮಂತ್ರಿ ಪರವಾಗಿ ಉದ್ಘಾಟಿಸಿ ಮಾತನಾಡುತ್ತಿದ್ದರು.

 


ಸಂಗ್ರಹ:http://www.kannadaprabha.com

 

Comments (0) >>
Write comment

busy