Sahitya Suddi
Sahitya suddi
Veerashaivaru Vachana sahitya Rakshisali | Veerashaivaru Vachana sahitya Rakshisali |
|
| Written by jayashree | |
|
.ಮುಂದಿನ ಪೀಳಿಗೆಗೆ ಹಿಂದಿನ ಶರಣರ ವಚನಗಳ ಕುರಿತು ಅರಿವು ಬರಬೇಕಾದರೆ ಎಲ್ಲ ವೀರಶೈವ ಮಠಗಳು ಮತ್ತು ಮಠಾಧೀಶರು ವಚನ ಸಾಹಿತ್ಯ ರಕ್ಷಣೆಗೆ ಮುಂದಾಗಬೇಕು ಎಂದು ಶಿವಮೊಗ್ಗದ ಹಿರಿಯ ಬರಹಗಾರ ಜಯದೇವಪ್ಪ ಜಯನಕೇರಿ ನುಡಿದರು. ಅವರು ಸೋಮವಾರ ಇಳಕಲ್ ವಿಜಯ ಮಹಾಂತೇಶ್ವರ ಮಠದಲ್ಲಿಯ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ನಡೆದ ಲಿಂಗವಂತ ಧರ್ಮಗ್ರಂಥ ಬಹುಮಾನ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
|