Log In | Join Now
Home arrow Sahitya Suddi arrow Sahitya suddi arrow Udayonmukha Dalita Kavigalinda Kavana Aahvaana
Udayonmukha Dalita Kavigalinda Kavana Aahvaana Print
Written by jayashree   
ಬಿಜಾಪುರ : ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಜಿಲ್ಲೆಯ ಉದಯೋನ್ಮುಖ ದಲಿತ ಕವಿಗಳಿಂದ ಕವನಗಳನ್ನು ಆಹ್ವಾನಿಸಿದೆ.

ನಗರದಲ್ಲಿ ಅಖಿಲ ಕರ್ನಾಟಕ ದಲಿತ ಸಾಹಿತ್ಯ  ಸಮ್ಮೇಳನದ ಹಿನ್ನೆಲೆಯಲ್ಲಿ ಕವನ ಸಂಕಲನ ಪ್ರಕಟಿಸುವ ಸಲುವಾಗಿ ಕವನಗಳನ್ನು ಆಹ್ವಾನಿಸಲಾಗಿದೆ.


ಆಸಕ್ತ ದಲಿತ ಕವಿಗಳು ತಮ್ಮ ಎರಡು ಕವನಗಳನ್ನು ಆ ೩೦ ರ ಒಳಗಾಗಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷರು, ಶಾಪ್ ನಂ. ೧ ಸಾಗರ ಪ್ಲಾಜಾ, ತೆಗ್ಗಿನ ಹನುಮಾನ ಮಂದಿರ, ಮಿರ್ದೆಗಳಲ್ಲಿ, ಬಿಜಾಪುರ ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಪರಿಷತ್ ಅಧ್ಯಕ್ಷ ಅನಿಲ ಹೊಸಮನಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

 


ಸಂಗ್ರಹ: http://www.kannadaprabha.com

Comments (0) >>
Write comment

busy