Sahitya Suddi
Sahitya suddi
Sharanu Sharanarthi Kruti Bidugade | Sharanu Sharanarthi Kruti Bidugade |
|
| Written by jayashree | |
|
ಅಧ್ಯಕ್ಷತೆಯನ್ನು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೋಹನ ಏಣಗಿ, ಬಸವರಾಜ ಕಾರದಗಿ, ಆನಂದ ಚೋಪ್ರಾ, ಪ್ರೊ. ಎಚ್.ಕೆ. ಗುರವ, ಎಂ.ಎಂ. ಹಿರಲಿಂಗಣ್ಣವರ, ಪುಂಡಲೀಕ ಬಾಳೋಜಿ, ಮಹಾದೇವರಾದ ಘೇವಡೆ, ದಿಲೀಪ ಜಂಬಗಿ, ಧರೆಪ್ಪ ತುರಾಯಿ, ಶಂಕಗೌಡ ಪಾಟೀಲ, ಸುಧೀರ ದೊಡಮನಿ, ಸದಾಶಿವ ಮಿರಜಕರ, ಬಾಳಪ್ಪ ಮಡ್ಲಿ, ಝಕೀರ ನದಾಫ ಮುಂತಾದವರು ಉಪಸ್ಥಿತರಿದ್ದರು. ಸಾನಿಧ್ಯವನ್ನು ಇನಾಂಹೊಂಗಲದ ಸಿದ್ಧಲಿಂಗ ಸ್ವಾಮೀಜಿ ವಹಿಸಿದ್ದರು. ಡಾ. ಎಂ.ಸಿ. ಹೂಗಾರ ಕೃತಿ ಪರಿಚಯಿಸಿದರು. ಸೀಮಾ ಆರಿಬೆಂಚಿ ನಾಟ್ಯ ಮಾಡಿ ರಂಜಿಸಿದರು. ಸವದತ್ತಿ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಲೇಖಕ ಮಹಾದೇವ ಆರಿಬೆಂಚಿ ಅವರನ್ನು ಸನ್ಮಾನಿಸಲಾಯಿತು. ಎಚ್.ಕೆ. ಗುರವ ಇದ್ದರು.
|