Sahitya Suddi
Sahitya suddi
Sahitya Parishattina Aarthika Svayattatege Aadyate | Sahitya Parishattina Aarthika Svayattatege Aadyate |
|
| Written by jayashree | |
|
ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತಿಗೆ ಆರ್ಥಿಕ ಸ್ವಾಯತ್ತತೆ ಮತ್ತು ಬದ್ಧತೆಯನ್ನು ತರುವುದು ನನ್ನ ಆದ್ಯತೆ ಎಂದು ಪರಿಷತ್ತಿನ ಕೇಂದ್ರ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ. ನಲ್ಲೂರು ಪ್ರಸಾದ್ ತಿಳಿಸಿದ್ದಾರೆ.
ಆರ್ಥಿಕ ಕೊರತೆಯ ಕಾರಣ ಪರಿಷತ್ತಿನಿಂದ ಹೆಚ್ಚಿನ ಕಾರ್ಯಗಳು ಸಾಧ್ಯವಾಗುತ್ತಿಲ್ಲ. ನಾನು ಅಧ್ಯಕ್ಷ ನಾದರೆ ಪರಿಷತ್ತಿನ ಆಡಳಿತದಲ್ಲ್ ಪಾರದರ್ಶಕತೆ ತರುತ್ತೇನೆ ಮತ್ತು ಶಾಶ್ವತ ಆರ್ಥಿಕ ಸ್ಥಾಯಿ ನಿಧಿ ಸ್ಥಾಪಿಸುತ್ತೇನೆ ಎಂದು ಅವರು ಹೇಳಿದರು. ಪರಿಷತ್ತು ಜನಸಾಮಾನ್ಯರ ಸ್ವತ್ತಾಗಬೇಕು. ಸಾಹಿತ್ಯ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆಗೊಳಿಸಲು ಆದ್ಯತೆ ನೀಡಬೇಕು.
|