Sahitya Suddi
Sahitya suddi
Pashu Pakshigalu Sangeetakke Manasoluttave Sunanda | Pashu Pakshigalu Sangeetakke Manasoluttave Sunanda |
|
| Written by jayashree | |
|
ಅವರು ತುಮಕೂರು ತಾಲೂಕು ಶರಣ ಸಾಹಿತ್ಯ ಪರಿಷತ್ತು ಎಸ್ಎಸ್ ಪುರಂ ನಲ್ಲಿ ಏರ್ಪಡಿಸಿದ್ದ ಮುದ್ದೇನಹಳ್ಳಿ ನಂಜಯ್ಯನವರ ಶ್ರೀ ಶಿವಕುಮಾರ ಚರಿತ ಕೃತಿಯ ಗಮಕ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಡಿ. ಎನ್ ಯೋಗೀಶ್ ಮಾತನಾಡಿ, ಸಂಗೀತ ಮಾನವನಿಗೆ ನಿಸರ್ಗದಿಂದ ದೊರೆತ ಕೊಡುಗೆ, ಸಂಗೀತ ಮಾನವನ ಮೇಲು - ಕೀಳು, ಬಡವ - ಬಲ್ಲಿದ ಎಂಬ ಭಾವನೆಗಳನ್ನು ದೂರೀಕರಿಸಿ ಹೃದಯ ಸಂಸ್ಕಾರ, ಭಾವೈಕ್ಯತೆಯನ್ನುಂಟು ಮಾಡುವ ಅದ್ಭುತ ಕಲೆ ಎಂದರು.
ಸಂಗ್ರಹ: http://www.kannadaprabha.com
|