Sahitya Suddi
Sahitya suddi
Nale pustaka Bidugade | Nale pustaka Bidugade |
|
| Written by jayashree | |
|
ಶಾಸಕ ಬಿ.ಎಸ್. ಆನಂದ್ ಸಿಂಗ್ ಅವರು ಪುಸ್ತಕ ಬಿಡುಗಡೆಗೊಳಿಸುವರು. ಸಾಹಿತಿ ಇಟಗಿ ಈರಣ್ಣ ಪುಸ್ತಕ ಕುರಿತು ಮಾತನಾಡುವರು.
ತಹಸೀಲ್ದಾರ್ ಡಾ|ಪ್ರಜ್ಞಾ ಅಮ್ಮೆಂಬಳ್, ಸರ್ವೋದಯ ಟ್ರಸ್ಟನ ಅಧ್ಯಕ್ಷ ಸೌಹಾರ್ದ ಸಹಕಾರಿ ನಿಗಮದ ಅಧ್ಯಕ್ಷ ಕೆ. ಸೋಮಶೇಖರ್, ವಿಕಾಸ ಬ್ಯಾಂಕ್ನ ಅಧ್ಯಕ್ಷ ವಿಶ್ವನಾಥ ಹಿರೇಮಠ್ ಭಾಗವಹಿಸುವರು.
|