Sahitya Suddi
Sahitya suddi
Kannada Naadu Nudi Sanskrutige Aadyate | Kannada Naadu Nudi Sanskrutige Aadyate |
|
| Written by jayashree | |
|
ಜಿಲ್ಲೆಯ ಪ್ರತಿ ತಾಲೂಕಲ್ಲೂ ಪರಿಷತ್ ವತಿಯಿಂದ ನಡೆಯುವ ಕನ್ನಡ ಕಾರ್ಯಕ್ರಮಗಳ ಮಾಹಿತಿ ಕೇಂದ್ರ ನಿರ್ಮಾಣ ತಮ್ಮ ಉದ್ದೇಶವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹೋಬಳಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕಾವ್ಯ, ಕಥೆ, ವಚನ, ಚುಟುಕು, ಹಾಸ್ಯ ಕಮ್ಮಟ ಹಾಗೂ ಗೋಷ್ಠಿಗಳ ಆಯೋಜನೆ, ಸಾಹಿತ್ಯ ಕುರಿತ ವಿಚಾರ ಸಂಕಿರಣ, ಸಹಕಾರ ತತ್ವದಡಿಯಲ್ಲಿ ಪುಸ್ತಕಗಳ ಪುಕಟಣೆ ಹಾಗೂ ಕನ್ನಡ ಭವನಗಳ ನಿರ್ಮಾಣ ಮಾಡುವುದಾಗಿ ಹೇಳಿದರು.
ನಿವೃತ್ತ ಉಪನ್ಯಾಸಕ ಪ್ರೊ.ಟಿ.ಎಂ. ಈಶ್ವರಪ್ಪ, ಶಾಮರಾವ್, ಸುವರ್ಣ ಕೇಶವಮೂರ್ತಿ, ಶಾರದಾ ಸುರೇಶ್, ರಮಾ ರಾಮಚಂದ್ರ ಸೂರ್ಯ ಗೋವಿಂದ್ ಹಾಗೂ ಭಾಗ್ಯ ಮಲ್ಲಿಕಾರ್ಜುನ ಇದ್ದರು.
|