Sahitya Suddi
Sahitya suddi
Dharavadadalli Subrav Kulkarni Kruti Bidugade | Dharavadadalli Subrav Kulkarni Kruti Bidugade |
|
| Written by jayashree | |
|
ಗುಲ್ಬರ್ಗ : ಇಂದಿನ ಆಧುನಿಕ ದಿನಗಳಲ್ಲಿ ಕನ್ನಡ ಸಾಹಿತ್ಯಕ್ಕೆ ವಿಭಿನ್ನ ಕ್ಷೇತ್ರದವರ ಆಗಮನದಿಂದ ಸಾಹಿತ್ಯ ಸಮೃದ್ಧಿಯಾಗುತ್ತಿದೆ. ಮರಾಠಿ ಸಾಹಿತ್ಯದಲ್ಲಿ ಕೆಳಸ್ತರದವರು ಸಹ ತಮ್ಮ ಅನುಭವವನ್ನು ಕಟ್ಟಿಕೊಂಡಿದ್ದಾರೆ,ಅದು ಕನ್ನಡ ಸಾಹಿತ್ಯಕ್ಕೆ ಮಾದರಿಯಾಗಿದೆ ಎಂದು ಪತ್ರಕರ್ತ ಹಾಗೂ ಸಾಹಿತಿ ಡಾ. ಸರಜೂ ಕಾಟಕರ್ ಅಭಿಪ್ರಾಯಪಟ್ಟರು.
ಮಲಪ್ರಭೆಯಲ್ಲಿ ಕಥೆಗಾರರು ಏಕಾಂತದಿಂದ ಲೋಕಾಂತದೆಡೆಗೆ ಪಯಣಿಸಿದ್ದಾರೆ. ಕಥೆಗಳಲ್ಲಿ ಸರಳ ನಿರೂಪಣೆ, ದೇಶಿಯ ಪ್ರಜ್ಞೆಯಿಂದ ಜೀವನ್ಮುಖಿ ಉತ್ಸಾಹವಿದೆ. ಭಾಷೆಯನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಓದುಗರಿಗೆ ಮುದ ನೀಡುತ್ತದೆ ಎಂದರು.
|