Sahitya Suddi
Sahitya suddi
Belgoviyali kannada vijnana Sammelana | Belgoviyali kannada vijnana Sammelana |
|
| Written by jayashree | |
|
ವಿಟಿಯು ಆವರಣದಲ್ಲಿ ನಡೆಯುವ ಸಮ್ಮೇಳನದಲ್ಲಿ ೨೫೦ ಪ್ರತಿನಿಧಿಗಳು ಹಾಗೂ ವಿಟಿಯು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇದೇ ವೇಳೆ ಡಾ. ಭೀಮಸೇನ್ ಜೋಶಿ, ಡಾ. ವೀರೇಂದ್ರ ಹೆಗಡೆ ಸೇರಿ ನಾಲ್ವರು ಗಣ್ಯರಿಗೆ ’ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರ’ ನೀಡಲಾಗುವುದು ಎಂದು ಕುಲಪತಿ ಡಾ. ಎಚ್. ಪಿ. ಖಿಂಚಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದು ೪ನೇ ಕನ್ನಡ ವಿಜ್ಞಾನ ಸಮ್ಮೇಳನವಾಗಿದ್ದು, ’ಭಾರತೀಯ ಪರಂಪರೆಯ ಯಂತ್ರ ವಿಜ್ಞಾನ ಮತ್ತು ತಂತ್ರಜ್ಞಾನಗಳು (ಹರಪ್ಪದಿಂದ ಹಂಪಿ ಹಾಗೂ ಶ್ರೀಹರಿಕೋಟಾದವರೆಗೆ ) ಸಮ್ಮೇಳನದ ಪ್ರಮುಖ ವಿಷಯವಾಗಿದೆ.
|