Yulop Books!


List All Books
  New Special Random  
Belaku Hariyitu ( Chandrakanta and Chandrakanta Santati Part 6
Belaku Hariyitu  ( Chandrakanta and Chandrakanta Santati Part 6
INR 180.00
Add to Cart

Nigoodha Rahasya Chandrakanta and Chandrakanta Santati Part 5
Nigoodha Rahasya  Chandrakanta and Chandrakanta Santati Part 5
INR 180.00
Add to Cart


Pravasi Kanda India Sankalana
Pravasi Kanda India Sankalana
INR 1 855.00
Add to Cart

Kanaka Musuku
Kanaka Musuku
INR 140.00
Add to Cart

Avarana
Avarana
INR 199.00
Add to Cart

Sada Chalisuva Vastu
Sada Chalisuva Vastu
INR 14.00
Add to Cart


Off The Record
Off The Record
INR 80.00
Add to Cart


GuestBook
Home
Kannada Books
    ಕನ್ನಡ ಪುಸ್ತಕ ಪ್ರಿಯರಿಗೆ ಮತ್ತು ಸಾಹಿತ್ಯಾಸಕ್ತರಿಗೆಂದೇ ಪ್ರಥಮ ಬಾರಿಗೆ ಯೂಲೊಪ್ ಸಂಸ್ಥೆ books.yulop.com ಅಂತರ್ಜಾಲವನ್ನು ಅಭಿವೃದ್ಧಿಪಡಿಸಿದೆ. ಈ ಅಂತರ್ಜಾಲದಲ್ಲಿ ೨೦೦೦ಕ್ಕೂ ಅಧಿಕ ಕನ್ನಡ ಪುಸ್ತಕಗಳು ಲಭ್ಯ. ಇಲ್ಲಿ ಕಥೆ, ಕಾದಂಬರಿ, ಕವನ, ನಾಟಕ, ಮಕ್ಕಳ ವಿಭಾಗ, ಇತಿಹಾಸ, ಧಾರ್ಮಿಕ, ಆರೋಗ್ಯ, ಪ್ರಮುಖರ ಆತ್ಮ ಚರಿತ್ರೆಗಳು ಹೀಗೆ ಮುಂತಾದ ವರ್ಗ ಮತ್ತು ಉಪ-ವರ್ಗಗಳಲ್ಲಿ ವಿಭಾಗಿಸಲ್ಪಟ್ಟ ಕನ್ನಡ ಪುಸ್ತಕಗಳು ಸಿಗುತ್ತವೆ. ವಿವಿಧ ವೃತ್ತಿಯಲ್ಲಿರುವವರಿಗೂ ಮತ್ತು ಎಲ್ಲಾ ವಯೋಮಾನದವರಿಗೂ ಒಂದಲ್ಲ ಒಂದು ಕಾರಣಕ್ಕೆ ಇಲ್ಲಿನ ಪುಸ್ತಕಗಳು ಉಪಯುಕ್ತ.

    ಇದರೊಂದಿಗೆ ಸಾಹಿತ್ಯಾಸಕ್ತರಿಗಂತೂ ಸಾಹಿತ್ಯದ ಬಗ್ಗೆಯ ಎಲ್ಲ ಮಾಹಿತಿಗಳೂ ಇಲ್ಲಿ ಲಭ್ಯ. ಹೊಸ ಕೃತಿಗಳ ಬಿಡುಗಡೆ ಸಮಾರಂಭಗಳ ವಿವರಗಳನ್ನೊಳಗೊಂಡಂತೆ ಸಾಹಿತಿಗಳ ಜೀವನ ಪರಿಚಯವೂ ಇಲ್ಲಿದೆ. ’ಓದುಗರ ವೇದಿಕೆ’ಯ ಮುಖಾಂತರ ಲೇಖಕರೊಂದಿಗೆ ಅವರ ಕೃತಿಗಳ, ಲೇಖನಗಳ ಬಗ್ಗೆ ಚರ್ಚಿಸಲು ಅವಕಾಶ ಇಲ್ಲಿದೆ. ಯೂಲೊಪ್ ಸಂಸ್ಥೆಯು ಕನ್ನಡಿಗರಿಗಾಗಿ ನೀಡಿರುವ ಈ ಕೊಡುಗೆಯನ್ನು ಉಪಯೋಗಿಸುವ ಮೂಲಕ ಬಳಕೆದಾರರು, ಸಂಸ್ಥೆಯ ಶ್ರಮವನ್ನು ಸಾರ್ಥಕಗೊಳಿಸಬೇಕಿದೆ.
 

kannada Sammelagalige Spandisi Horata Maduva Chala Beku

Aug 22, 2008
ಆನೇಕಲ್ : ಕನ್ನಡಿಗರ ಸಾರ್ವಭೌಮ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಆರ್ಥಿಕವಾಗಿ ಮತ್ತು ಆಡಳಿತಾತ್ಮಕವಾಗಿ ಬಲಪಡಿಸಲು ಸ್ಥಾಯಿ ನಿಧಿಯನ್ನು ಸ್ಥಾಪಿಸಬೇಕಾಗಿದೆ ಎಂದು ಪರ... Read More...

HL Nagegowda

Nov 22, 2007
"ಎಚ್.ಎಲ್. ನಾಗೇಗೌಡ" - (೧೯೧೫)
    ಹೆರಗನಹಳ್ಳಿ ಲಿಂಗೇಗೌಡ ನಾಗೇಗೌಡರು ಜನಿಸಿದ್ದು ೧೯೧೫ರ ಫೆಬ್ರವರಿ ೧೧ರಂದು. ತಂದೆ: ಲಿಂಗೇಗೌಡ, ತಾಯಿ: ಹುಚ್ಚಮ್ಮ ದೇವಿ. ಮಂಡ್ಯ ಜಿಲ್ಲ... Read More...

Sahitya Parishat Gadduge yaara Palige

Aug 22, 2008
ಬೆಂಗಳೂರು: ಭವ್ಯ ಹಿನ್ನೆಲೆ ಇರುವ, ಸಾಂಸ್ಕೃತಿಕ ಮಹತ್ವವುಳ್ಳ, ಹೆಸರಾಂತ ಸಾಹಿತಿಗಳು ಅಧ್ಯಕ್ಷರಾಗಿದ್ದ, ಕನ್ನಡ ನಾಡು - ನುಡಿ ಕಟ್ಟುವ ಉಜ್ವಲ ಕೈಂಕರ್ಯದಲ್ಲಿ ಮುಂದಾಳತ್ವ ವಹಿಸಬೇಕ... Read More...

Log In | Join Now

ಸುಭಾಷಿತ

ಕರುಣೆ ಉಳ್ಳವರು ಧನ್ಯರು.  ಏಕೆಂದರೆ ಅವರಿಗೆ ದೇವರ ಕರುಣೆ ಲಭಿಸುತ್ತದೆ. - ಬೈಬಲ್

 

Books Search

Your cart
Nr. of Items:
0
Total:
0.00 INR
Cart contents:
Your cart is currently empty
Payment Options
Request a book!