Log In | Join Now
Home arrow Sahitya Putagalu
Sahitya Putagalu
HL Nagegowda Print
Written by MS Rajanikanth   

hl_nagegowda.jpg"ಎಚ್.ಎಲ್. ನಾಗೇಗೌಡ" - (೧೯೧೫)
    ಹೆರಗನಹಳ್ಳಿ ಲಿಂಗೇಗೌಡ ನಾಗೇಗೌಡರು ಜನಿಸಿದ್ದು ೧೯೧೫ರ ಫೆಬ್ರವರಿ ೧೧ರಂದು. ತಂದೆ: ಲಿಂಗೇಗೌಡ, ತಾಯಿ: ಹುಚ್ಚಮ್ಮ ದೇವಿ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೆರಗನಹಳ್ಳಿ ಅವರ ಹುಟ್ಟೂರು. ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ಅವರ ಶಿಕ್ಷಣ ನಡೆಯಿತು.

 
KS Narasimhaswamy Print
Written by MS Rajanikanth   

ks_narasimhaswamy.jpg"ಕೆ.ಎಸ್. ನರಸಿಂಹಸ್ವಾಮಿ" - (೧೯೧೫)
    ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿಯವರು ಜನಿಸಿದ್ದು ೧೯೧೫ರ ಜನವರಿ ೨೬ರಂದು. ಮಂಡ್ಯ ಜಿಲ್ಲೆ ಕಿಕ್ಕೇರಿ ಅವರ ಹುಟ್ಟಿದೂರು. ತಂದೆ: ಸುಬ್ಬರಾಯರು, ತಾಯಿ: ನಾಗಮ್ಮ, ಪತ್ನಿ: ವೆಂಕಮ್ಮ.
    ಮೈಸೂರು- ಬೆಂಗಳೂರುಗಳಲ್ಲಿ ಅವರ ಶಿಕ್ಷಣ ನಡೆಯಿತು. ಆದರೆ ಪದವಿ ಪಡೆಯಲಾಗಲಿಲ್ಲ. ೧೯೩೭ರಲ್ಲಿ ಅವರು ಸರ್ಕಾರಿ ಸೇವೆಗೆ ಸೇರಿದರು.

 
SV Parameshwara Bhatta Print
Written by MS Rajanikanth   
"ಎಸ್.ವಿ. ಪರಮೇಶ್ವರ ಭಟ್ಟ" - (೧೯೧೪-೨೦೦೦)
ಎಸ್.ವಿ. ಪರಮೇಶ್ವರ ಭಟ್ಟರು ಜನಿಸಿದ್ದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿ ೧೯೧೪ರ ಫೆಬ್ರವರಿ ೮ರಂದು. ತಂದೆ: ಸದಾಶಿವ ರಾಯರು. ತಾಯಿ: ಲಕ್ಷ್ಮಮ್ಮ. ತೀರ್ಥಹಳ್ಳಿ, ಬೆಂಗಳೂರುಗಳಲ್ಲಿ ಅವರ ವಿದ್ಯಾಭ್ಯಾಸ ನಡೆಯಿತು.